Saturday 16 June 2018

ಇದೆ ರೀತಿ ಉದ್ದಟನ ಮುಂದುವರಿಸಿದ್ದೆ ಆದಲ್ಲಿ ಈ ಸಮೀಶ್ರ ಸರ್ಕಾರ ಉತ್ತರ ಕರ್ನಾಟಕದ ಜನರ ಆಕ್ರೋಶಕ್ಕೆ ಬಲಿಯಾಗುತ್ತಾ...?




ಇದೆ ರೀತಿ ಉದ್ದಟನ ಮುಂದುವರಿಸಿದ್ದೆ ಆದಲ್ಲಿ ಈ ಸಮೀಶ್ರ ಸರ್ಕಾರ ಉತ್ತರ ಕರ್ನಾಟಕದ ಜನರ ಆಕ್ರೋಶಕ್ಕೆ ಬಲಿಯಾಗುತ್ತಾ...?    
  ಕನಾ೯ಟಕವೆ ಹೇಮ್ಮೆ ಪಡುವಂತೆ ಗ್ರಾಮೀಣ ಅಭಿವೃದ್ಧಿಗಾಗಿ ಬೇಕಾದಂತಹ ಮೂಲಸೌಕರ್ಯಗಳನ್ನು ಒದಗಿಸಿ ಗ್ರಾಮೀಣ ಪಂಚಾತಿಗಳಿಗೆ ಡಿಜಲಿಟಿ ಕರಣಗೋಳಿಸಿ ಗ್ರಾಮೀಣ ಪಂಚಾತಿಗಳಲ್ಲಿ ಕಡಿಮೆ ಸಂಬಳಕ್ಕೆ ದಿನವಿಡಿ ದುಡಿಯುತ್ತಿದ್ದ ಹೋರಗುತ್ತಿಗೆ ನೌಕರರನ್ನು ಕಾಯಂಗೋಳಿಸುವ ಮೂಲಕ ಗ್ರಾಮೀಣ ಜನರಿಗೆ ತೊಂದರೆ ಆಗದಂತೆ ಸ್ಪಂದಿಸಿದ್ದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರು ನಮ್ಮ ಶ್ರೀ  ಮಾನ್ಯ ಹೆಚ್.ಕೆ.ಪಾಟೀಲರವರು ಆದುದರಿಂದಲೇ  ಮಾನ್ಯ ಹೆಚ್.ಕೆ.ಪಾಟೀಲ ರವರಿಗೆ ಸತತವಾಗಿ ನಾಲ್ಕು ವರ್ಷಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಭಾರತ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. 


ಇಷ್ಟಾದರೂ ಶ್ರೀ  ಮಾನ್ಯ ಹೆಚ್.ಕೆ.ಪಾಟೀಲ ರವರಿಗೆ ಈ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಕೂಡದೇ ಇರುವುದು  ಎಷ್ಟರ ಮಟ್ಟಿಗೆ ಸರಿ.ಇದು ನಮ್ಮ ನಾಯಕರಿಗೆ ಮಾಡಿದ ಅನ್ಯಾಯ ಅಲ್ಲವೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ಮತ್ತು ಕರ್ನಾಟಕದ ಗ್ರಾಮೀಣ ಜನತೆಗೆಮಾಡಿದ ಅನ್ಯಾಯ ಅಲ್ಲವೆ ಇದನ್ನೇ ಮುಂದುವರಿಸಿದ್ದೆ ಆದಲ್ಲಿ ಈ ಸಮೀಶ್ರ ಸರ್ಕಾರ ಜನಾಆಕ್ರೋಶಕ್ಕೆ ಬಲಿಯಾಗದೆ ಇರತ್ತಾ ಇದು ರಾಜ್ಯ ಮತ್ತು ಕೇಂದ್ರ ದ ನಾಯಕರು ಇದನ್ನು ಸರಿಪಡಿಸಿ ಶ್ರೀ. ಹೆಚ್. ಕೆ ಪಾಟೀಲ ರಿಗೆ ಸಚಿವ ಸ್ಥಾನ ಕೊಡಲೇಬೇಕು.ಕೂಡುವವರೆಗೂ ಎಲ್ಲರೂ
 ಶೇರ ಮಾಡಿ.