Sunday 7 April 2019

ಡಿ ಆರ್ ಪಾಟೀಲ್ ಜಿ ಅವರ ಆಗಮನ ಹಾವೇರಿ ಕ್ಷೇತ್ರದ ಬಿಜೆಪಿ ಪಡೆಗೆ ನಡುಕ ಹುಟ್ಟಿಸಿದೆ ಯಾ ??

http://hkpatilsupporters.blogspot.com/





ಸೋಲಿಲ್ಲದ  ಸರದಾರನಿಗೆ ಹೆದರುತ್ತಿದೆಯಾ ಬಿಜೆಪಿಯ ಪಡೆ??

ಕ್ಷೇತ್ರದ ತುಂಬಾ ಹೆಚ್ಚುತ್ತಿರುವ ಡಿ ಆರ್ ಅಲೇ ಸಚಿನ ಮುಂದಾಳತ್ವದಿಂದ ಹೆಚ್ಚಾದ ಹುರುಪು...

ಗದಗ:ದಿನಕಳೆದಂತೆ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿ ಆರ್ ಪಾಟೀಲ ಪರ ಆಯಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಸಚಿವರು ತಮ್ಮ ಸ್ವ ಪ್ರತಿಷ್ಠೆಯನ್ನು ಬದಿಗಿಟ್ಟು ಕಾರ್ಯಕರ್ತರೊಂದಿಗೆ ಮತ ಯಾಚನೆ ಮಾಡುತ್ತಿರುವುದು ವಿಶೇಷವಾಗಿದೆ.
ಇನ್ನೂ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಯುವ ನಾಯಕ ಸಚಿನ ಪಾಟೀಲ ತಮ್ಮ ತಂದೆಯವರನ್ನ ಲೋಕಸಭೆಗೆ ಕಳುಹಿಸಿಯೇ ಸಿದ್ದ ಎಂದು ತಾವೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಲವಾರು ತಂತ್ರ ಪ್ರತಿತಂತ್ರ ಹೆಣೆದು ಗೆಲುವಿಗೆ ತಮ್ಮ ಹಾದಿಯನ್ನು ಸುಗಮವಾಗಿಸಿಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇವರ ನಡೆಯಿಂದ ವಿರೋಧಿ ಪಕ್ಷ ಬಿಜೆಪಿಗೆ ಕೆಲ ಕ್ಷೇತ್ರದಲ್ಲಿ ಚಟುವಟಿಕೆ ತೊರಲಾಗದೆ ಕಂಗಾಲಾಗಿದೆ.