Tuesday 12 June 2018

ಇದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯ ಅಲ್ಲವಾ?


ಭಾರತ ದೇಶದಲ್ಲಿ ಸತತ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇಷ್ಟಾದರೂ
    ಶ್ರೀ  ಮಾನ್ಯ ಹೆಚ್.ಕೆ.ಪಾಟೀಲ ರವರಿಗೆ ಈ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಕೂಡದೇ ಇರುವುದು  ಎಷ್ಟರ ಮಟ್ಟಿಗೆ ಸರಿ.ಇದು ನಮ್ಮ ನಾಯಕರಿಗೆ ಮಾಡಿದ ಅನ್ಯಾಯ ಹಾಗೂ ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯ
 ರಾಜ್ಯ ಮತ್ತು ಕೇಂದ್ರ ದ ನಾಯಕರು ಇದನ್ನು ಸರಿಪಡಿಸಿ ಶ್ರೀ. ಹೆಚ್. ಕೆ ಪಾಟೀಲ ರಿಗೆ ಸಚಿವ ಸ್ಥಾನ ಕೊಡಲೇಬೇಕು.
   ಎಲ್ಲರೂ ಶೇರ ಮಾಡಿ

1 comment:

  1. The best Casino sites in MI 2021 - Dr.CMD
    The Best Casino Sites 구리 출장샵 in MI 2021 kadangpintar · 1. Golden Nugget, $25 구리 출장마사지 free chip; 2. Bovada, $50 free chip; 3. SlotsMillion, $100 free chip; 4. Café Casino, 거제 출장마사지 $1 서산 출장마사지 free chip; 5. Bovada

    ReplyDelete